LATEST NEWS
ರೈತ ಹೋರಾಟದ ಘರ್ಷಣೆ:ಕಾರಿನಲ್ಲಿ ಮಲಗಿದ್ದ ಟ್ರ್ಯಾಕ್ಟರ್ ಮೆಕ್ಯಾನಿಕ್ ಸಜೀವ ದಹನ:
DAKSHINA KANNADA
ಜಪ್ಪಿನಮೊಗರು ನಾರಾಯಣಗುರು ಮಂದಿರದಲ್ಲಿ ಆರೋಗ್ಯ ತಪಾಸಣಾ ಶಿಬಿರ
LATEST NEWS
ಉಡುಪಿ: ಕೆಎಸ್ಆರ್ಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ದುರಂತ
DAKSHINA KANNADA
ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿದೆ ಕೇಂದ್ರ ಬಜೆಟ್ : ಎಸ್.ಎಸ್.ನಾಯಕ್
-
DAKSHINA KANNADA5 days agoಮಂಗಳೂರು: ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
-
bangalore7 days agoಹಾಡಹಗಲೇ ಖದೀಮರ ಅಟ್ಟಹಾಸ: ಮಚ್ಚು ತೋರಿಸಿ 31 ಲಕ್ಷ ದೋಚಿದ ದರೋಡೆಕೋರರು
-
LATEST NEWS6 days agoತಾಯಿ ಜೊತೆ ಓಡಿ ಹೋಗಿದ್ದಕ್ಕೆ 10 ವರ್ಷದ ನಂತರ ಸೇಡು: ವ್ಯಕ್ತಿಯ ಬರ್ಬರ ಹತ್ಯೆ
-
bangalore7 days agoಬೆಂಗಳೂರು: 18 ಕೋಟಿ ಲೂಟಿ ಮಾಡಿ ಪರಾರಿಯಾದ ನೇಪಾಳಿ ದಂಪತಿ!
-
LATEST NEWS7 days agoಟಿ20 ವಿಶ್ವಕಪ್ 2026: ಭಾರತ ವಿರುದ್ದದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ!
-
LATEST NEWS6 days agoಫೆ.7ರಂದು ಐಕಳೋತ್ಸವ 2026 ಸುವರ್ಣ ಸಂಭ್ರಮ; ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಕಂಬಳ ರತ್ನ ಪ್ರಶಸ್ತಿ
-
FILM7 days agoರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ವಿವಾಹದ ಸಿದ್ಧತೆ? ವೀಡಿಯೋ ಸಖತ್ ವೈರಲ್!
-
BIG BOSS7 days agoBBK 12 ಜಾಹ್ನವಿ ಅವರ ಈ ಕೆಲಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ



ಜನಕ ರಾಜ್ (55) ಹೆಸರಿನ ವ್ಯಕ್ತಿ ಪಂಜಾಬ್ನ ಬರ್ನಾಲಾ ಜಿಲ್ಲೆಯ ಧನೋಲುವಾ ಗ್ರಾಮದ ಮೂಲದವನಾಗಿದ್ದು, ರೈತ ಹೋರಾಟಕ್ಕೆಂದು ಅಲ್ಲಿಂದ ದೆಹಲಿಗೆ ಬಂದಿದ್ದ. ಟ್ರ್ಯಾಕ್ಟರ್ ಮೆಕಾನಿಕ್ ಆಗಿದ್ದ ಆತನನ್ನು ಹೋರಾಟ ನಿರತ ರೈತರ ಟ್ರ್ಯಾಕ್ಟರ್ಗಳನ್ನು ಸರಿ ಮಾಡಲೆಂದೇ ಕರೆಸಿಕೊಳ್ಳಲಾಗಿತ್ತು.





