DAKSHINA KANNADA
ಕರಾವಳಿಯ ಪಡುಪಣಂಬೂರಿನಲ್ಲಿ ನಡೆಯಿತು ಐತಿಹಾಸಿಕ ಅರಸು ಕಂಬಳ..!
DAKSHINA KANNADA
ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ, ಇನ್ನೋರ್ವನಿಗಾಗಿ ಶೋಧ
DAKSHINA KANNADA
ಅನುಪಮ ಮಹಿಳಾ ಮಾಸಿಕ ಪತ್ರಿಕೆ; ಜ.15ರಂದು ಬೆಳ್ಳಿ ಹಬ್ಬ ಸಂಭ್ರಮ, ವಿಶೇಷ ಸಂಚಿಕೆ ಬಿಡುಗಡೆ
DAKSHINA KANNADA
ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್ಸಿಂಹ ನಾಯಕ್
-
BIG BOSS5 hours agoರಕ್ಷಿತಾಳ ಮೂರು ಬೇಡಿಕೆಗೆ ಕರುನಾಡಿನ ಜನತೆ ಫಿದಾ; ಇದು ಅಲ್ವಾ ನಿಜವಾದ ಮೆಚ್ಯೂರಿಟಿ ಅಂದ ನೆಟ್ಟಿಗರು!
-
BIG BOSS3 days agoರಕ್ಷಿತಾ ವರ್ತನೆಗೆ ಸುದೀಪ್ ಆಕ್ರೋಶ: ‘ವಾರದ ಕಥೆ’ಯಲ್ಲಿ ಹೊರಬಂತು ಖಡಕ್ ಎಚ್ಚರಿಕೆ!
-
BIG BOSS6 days agoBBK 12: ಅಶ್ವಿನಿ ಗೌಡರ ವಿಚಿತ್ರ ಲಾಜಿಕ್ಗೆ ತಲೆ ಕೆರೆದುಕೊಂಡು ಸುಸ್ತಾದ ರಕ್ಷಿತಾ ಶೆಟ್ಟಿ
-
LATEST NEWS6 days agoಸುಳ್ಯ ಶಾಸಕಿ ಫೋಟೋ ಬಳಸಿ ಫೇಸ್ಬುಕ್ ನಲ್ಲಿ ಶ್ರದ್ಧಾಂಜಲಿ ಪೋಸ್ಟ್-ಸಿಡಿದೆದ್ದ ಬಿಜೆಪಿಗರಿಂದ ಕ್ರಮಕ್ಕೆ ಆಗ್ರಹ
-
BIG BOSS6 days agoBBK12: ರಾಶಿಕಾ ಶೆಟ್ಟಿ ವರ್ಸಸ್ ಗಿಲ್ಲಿ; ಅಸಮಾಧಾನದ ಅಸಲಿ ಕಾರಣ ಇಲ್ಲಿದೆ!
-
FILM5 days agoಫಾರಿನ್ ಹುಡುಗಿ ಜೊತೆ ಕಾರಿನೊಳಗೆ ರಾಕಿ ಭಾಯ್; ಬರ್ತ್ ಡೇ ದಿನ ಫ್ಯಾನ್ಸ್ಗೆ ಸಿಕ್ತು ಫುಲ್ ಮಜಾ!
-
LATEST NEWS6 days agoಸುಳ್ಯ ಶಾಸಕಿ ಫೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್-ಆರೋಪಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ದೂರು
-
LATEST NEWS6 days agoಭೀಕರ ರಸ್ತೆ ಅಪಘಾತ: ಹೊತ್ತಿ ಉರಿದ ಕಾರು, ಇಬ್ಬರು ಸಜೀವ ದಹನ



ನಾಲ್ಕು ನೂರು ವರ್ಷದ ಹಿನ್ನಲೆಯುಳ್ಳ ಮೂಲ್ಕಿಯ ಒಂಬತ್ತು ಮಾಗಣೆಯ ಐತಿಹಾಸಿಕ ಮೂಲ್ಕಿ ಸೀಮೆಯ ಅರಸು ಕಂಬಳ, ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿ ಇಂದು ಪಡುಪಣಂಬೂರಿನಲ್ಲಿ ನಡೆಯಿತು.
ಕೋವಿಡ್ ಹಾವಳಿಯಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಯಾವುದೇ ಸ್ಪರ್ಧೆ ಇಲ್ಲದೆ ಸೀಮೆಯ ಗೌರವಪೂರ್ವಕವಾಗಿ ಗೌಣವಾಗಿ ಕಂಬಳ ಕೋಣಗಳ ಮಾಲೀಕರು ಭಾಗವಹಿಸಿ ಕಂಬಳ ಶಾಸ್ತ್ರ ನಡೆಸಿದರು.
ಹಗ್ಗ ಕಿರಿಯ, ನೇಗಿಲು ಕಿರಿಯ ವಿಭಾಗದ ಕೋಣಗಳನ್ನು ಮಾತ್ರ ಗದ್ದೆಗೆ ಇಳಿಸುವ ಮುಖೇನ ಸಾಂಪ್ರದಾಯಿಕವಾಗಿ ಅರಸು ಕಂಬಳ ನಡೆಯಿತು
ಈ ಸಂದರ್ಭದಲ್ಲಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ” ಮಹಾಮಾರಿ ಕೊರೋನ ಹಿನ್ನೆಲೆಯಲ್ಲಿ ಈ ಬಾರಿಯ ಅರಸು ಕಂಬಳ ಸಾಂಪ್ರದಾಯಿಕವಾಗಿ ನಡೆದಿದೆ. 
ಸಾರ್ವಜನಿಕು ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಈ ಬಾರಿಯ ಕಂಬಳಗಳಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.



