ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಮಿಡಿದ ಶಾಸಕ ವೇದವ್ಯಾಸರ ಹೃದಯ ..! ಸೌರಜ್-ಮುತಾಲಿಬ್ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ..!
LATEST NEWS
ಸುಳ್ಯ: ಲೋ ಬಿಪಿ, ಕುಸಿದು ಬಿದ್ದು ಕಾಲೇಜು ಉಪನ್ಯಾಸಕ ನಿಧನ
LATEST NEWS
ಕಡಬ: ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಹೋಗಿ ಬಿದ್ದು ಮಹಿಳೆ ಸಾವು
LATEST NEWS
ಕೃಷ್ಣ ಮಠಕ್ಕಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್; ದಿವಾನರು ಹೇಳಿದ್ದೇನು?
-
LATEST NEWS6 days ago16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ!
-
LATEST NEWS6 days agoಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಬಜೆಟ್ನಲ್ಲಿ ಭರ್ಜರಿ ಗಿಫ್ಟ್!
-
LATEST NEWS6 days agoಬಜೆಟ್ನಲ್ಲಿ ಗೃಹಲಕ್ಷ್ಮೀಯರಿಗೆ ಗೂಡ್ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
-
LATEST NEWS5 days agoಭೋಪಾಲ್ನಲ್ಲಿ ಅಮಾನವೀಯ ಘಟನೆ: ಬಾಲಕನನ್ನು ಬಲಿಪಡೆದು ರಕ್ತ ಹೀರಿದ ‘ನರಭಕ್ಷಕ’
-
bangalore3 days agoಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ: ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ
-
LATEST NEWS5 days agoಮಠದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ; ಕಾಮುಕನ ವಿರುದ್ಧ FIR ದಾಖಲು
-
LATEST NEWS5 days agoರಾಡ್ನಿಂದ ಮನಬಂದಂತೆ ಹೊಡೆದ ವಿದ್ಯಾರ್ಥಿ: ಓರ್ವ ಬಲಿ, ಏಳು ಜನರಿಗೆ ಗಾಯ
-
DAKSHINA KANNADA6 days agoತೋಟಗಾರಿಕಾ ವಲಯಕ್ಕೆ ಬಂಪರ್-ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿದ ಸರ್ಕಾರ!


ಒಂದು ಹಿರಿ ಜೀವ, ಗಂಡ- ಹೆಂಡತಿ ಎರಡು ಪುಟ್ಟ ಮಕ್ಕಳಿದ್ದ ಆ ಕುಟುಂಬ ಸುರಿಯುತ್ತಿರುವ ಗಾಳಿ ಮಳೆಗೆ ಏನು ಮಾಡುವುದು, ಕೊರೊನಾದಂತಹ ಮಹಾ ಮಾರಿ ಇರುವ ಈ ಕಾಲದಲ್ಲಿ ಮತ್ತು ಈ ಅಪತ್ ರಾತ್ರೀಲಿ ಯಾರ ಸಹಾಯ ಕೇಳುವುದು ಅಂತ ಅಸಹಾಯಕವಾಗಿ ನಿಂತಿತ್ತು. ಒಂದೆಡೆ ಎಡಬಿಡದೆ ಸುರಿಯುತ್ತಿರುವ ಮಳೆ, ಲಾಕ್ಡೌನ್, ಕೊರೋನಾ ಭಯ ಈ ಸಮಯದಲ್ಲಿ ಸಹಾಯ ಮಾಡಲು ಯಾರೂ ಮುಂದೆ ಬರೋದಿಲ್ಲ. ಆದ್ರೆ ಈ ಬಗ್ಗೆ ತಿಳಿದ ಪ್ರವೀಣ್ ಪದ್ಮುಂಜ ಎಂಬವರು ಸಾಮಾಜಿಕ ಹೋರಾಟಗಾರ ಸೌರಜ್ ಮಂಗಳೂರು ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸೌರಜ್ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ಗೆ ಕರೆ ಮಾಡಿದ್ರು.
ಕೂಡಲೇ ಸ್ಪಂದಿಸಿದ ಶಾಸಕರು, ಪರಿಚಯಸ್ಥ ಮುತಾಲಿಬ್ ಎಂಬವರನ್ನು ಸ್ಥಳಕ್ಕೆ ಕಳಿಸಿದ್ರು. ಗಾಳಿ ಮಳೆಯ ಆ ರಾತ್ರಿಯಲ್ಲೂ ಸೌರಜ್ ಮತ್ತು ಮುತಾಲಿಬ್ ಬಡ ಮುಸ್ಲಿಂ ಕುಟುಂಬಕ್ಕೆ ಊಟ ಮಾಡಿಸಿ, ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಇಂದು ಬೆಳಗ್ಗೆ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಆ ಅಪತ್ ರಾತ್ರೀಲಿ ಒಂದೇ ಒಂದು ಕರೆಗೆ ಓಗೊಟ್ಟ ಶಾಸಕ ವೇದವ್ಯಾಸ್ಕಾಮತ್ ಅವರ ಮಾನವೀಯ ಸ್ಪಂದನೆಗೆ, ಹಾಗೂ ಮುತಾಲಿಬ್ ಮತ್ತು ಸೌರಜ್ ಮಂಗಳೂರು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

