3 ಗಂಟೆಯವರೆಗೆ ಸಾಮಗ್ರಿ ಖರೀದಿಸಿ ನಿರಾಳರಾದ ಜಿಲ್ಲೆಯ ಜನತೆ
BELTHANGADY
ಕಾಲೇಜು ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ರಾಜ್ಯ ಗೃಹ ಇಲಾಖೆ ವೈಫಲ್ಯ ಕಾರಣ-ಶಾಸಕ ಪೂಂಜಾ
BELTHANGADY
ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಕಿಡ್ನ್ಯಾಪ್ ತಪ್ಪಿಸಿ ಬಾಲಕಿಯನ್ನು ರಕ್ಷಿಸಿದ ಅಬ್ಬುಸಾಲಿ !
kerala
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!
-
DAKSHINA KANNADA5 days agoಮಂಗಳೂರು: ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
-
LATEST NEWS6 days agoತಾಯಿ ಜೊತೆ ಓಡಿ ಹೋಗಿದ್ದಕ್ಕೆ 10 ವರ್ಷದ ನಂತರ ಸೇಡು: ವ್ಯಕ್ತಿಯ ಬರ್ಬರ ಹತ್ಯೆ
-
FILM5 days agoಲಿಫ್ಟ್ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ; ವೀಡಿಯೋ ವೈರಲ್!
-
LATEST NEWS6 days agoಫೆ.7ರಂದು ಐಕಳೋತ್ಸವ 2026 ಸುವರ್ಣ ಸಂಭ್ರಮ; ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಕಂಬಳ ರತ್ನ ಪ್ರಶಸ್ತಿ
-
LATEST NEWS5 days agoಸೈಡ್ ಬಿಡದ ಕಾರಣ ಬಸ್ ಚಾಲಕನನ್ನೇ ಥಳಿಸಿದ ಬೈಕ್ ಸವಾರ
-
FILM6 days agoನಾನ್ವೆಜ್ ತುಳು ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್
-
LATEST NEWS6 days agoವಿವಾಹಿತ ಮಹಿಳೆಯೊಂದಿಗೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ; ದೂರು ನೀಡಿದಕ್ಕೆ ಬಿತ್ತು ಹೆಣ!
-
LATEST NEWS7 days agoರೋಹಿತ್-ಕೊಹ್ಲಿ ಹಿಂದಿಕ್ಕಿ ಟಿ-20 ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಬಾಬರ್ ಅಝಂ!

ಹಲವು ಮಂದಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರೂಇನ್ನು ಕೆಲವರು ಮಾಸ್ಕ್ ಹಾಕದಿರುವುದೂ ಕಂಡು ಬಂತು. ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜನತೆ ಎಲ್ಲಿ ಸಾಮಾನು ಮುಗಿದು ಹೋಗುವುದೋ ಎನ್ನುವ ಆಂತಕದಲ್ಲಿ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು.
ಬೆಳಗ್ಗಿನಿಂದ ಸಂಜೆ 3 ಗಂಟೆಯವರೆಗೆ ಇದೇ ಮೊದಲ ಬಾರಿಗೆ ಎಂಬಂತೆ ದೀರ್ಘ ಅವಧಿಯ ವೇಳೆ ದಿನಸಿ ಸಾಮಗ್ರಿಗಳನ್ನು ಖರೀದಿಸಿಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು,. ಈ ಹಿನ್ನೆಲೆಯಲ್ಲಿ ನಗರದ ಪೆಟ್ರೋಲ್ ಬಂಕ್ಗಳು, ತರಕಾರಿ, ಹಾಲು, ಹಣ್ಣುಹಂಪಲು, ಮೀನು, ಮಾಂಸದ ಅಂಗಡಿಗಳೂ ಸೇರಿದಂತೆ ಬಹುತೇಕ ಎಲ್ಲಾ ಅಂಗಡಿಗಳೂ ತೆರೆದಿದ್ದವು. ಇನ್ನು ಮಧ್ಯಾಹ್ನ 3 ಗಂಟೆ ಆಗುತ್ತಿದ್ದಂತೆ ಕಾಲಾವಧಿ ಮುಗಿಯುತ್ತಾ ಬಂದಂತೆ ಎಲ್ಲಾ ಅಂಗಡಿಗಳೂ ಬಾಗಿಲು ಹಾಕತೊಡಗಿದವು.
ರಸ್ತೆ ಪೂರ್ತಿ ಖಾಲಿಯಾಗಿದ್ದು, ಅಲ್ಲಲ್ಲಿ ಪಹರೆ ಕಾಯುವ ಪೊಲೀಸರಷ್ಟೇ ಕಂಡು ಬಂದರು. ಜಿಲ್ಲಾಡಳಿತವೇ ದಿನಬಳಕೆ ಸಾಮಗ್ರಿಗಳನ್ನು ಮನೆಗೆ ತಲುಪಿಸಲಿದೆ ಎಂದು ಭರವಸೆ ನೀಡಿದ್ದ ಜನಪ್ರತಿನಿಧಿಗಳ ಮಾತನ್ನು ನಂಬಿದ್ದವರಲ್ಲಿ ಆಕ್ರೋಶ ಮೂಡಿದೆ.
ಮಂಗಳೂರಿನ ಬಹುತೇಕ ಕಡೆಗಳಲ್ಲಿ ಬೆಳಗ್ಗಿನ ಜಾವದಿಂದಲೇ ವಾಹನಗಳು ತುಂಬಿದ್ದು, ಜನಸಾಗರವೇ ಕಂಡು ಬಂದಿದೆ. ನಗರದ ಕ್ಲಾಕ್ಟವರ್ ಬಳಿಯಲ್ಲಿಯೇ ವಾಹನಗಳನ್ನು ನಿಲ್ಲಿಸಲು ಪೊಲೀಸರು ಸೂಚಿಸಿದ್ದು, ಅಲ್ಲಿಂದ ಮುಂದೆ ಮಾರುಕಟ್ಟೆಗೆ ಎಲ್ಲರೂ ನಡೆದುಕೊಂಡು ಹೋಗುವ ದೃಶ್ಯ ಕಂಡು ಬಂತು. ಹಲವು ಕಡೆಗಳಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ನಿರ್ವಹಿಸಿದರು. ಅಲ್ಲದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗುವಂತೆಯೂ ಸಲಹೆ ಸೂಚನೆಗಳನ್ನು ನೀಡಿದರು. ಒಟ್ಟಿನಲ್ಲಿ ಜಿಲ್ಲಾಡಳಿತದ ಇಂದಿನ ಸುದೀರ್ಘ ಅವಧಿಯ ರಿಲಾಕ್ಸೇಶನ್ನಿಂದ ಜನ ಸಾಮಗ್ರಿ ಖರೀದಿಸಿ ಒಂದಷ್ಟು ನಿರಾಳರಾದರು.



