DAKSHINA KANNADA
ಬಹರೀನ್ ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್ ವಿಶೇಷ ಹಡಗು..!
DAKSHINA KANNADA
ಕಾರು – ಆಟೋ ನಡುವೆ ಅಪ*ಘಾತ; ಮೂವರಿಗೆ ಗಂಭೀರ ಗಾ*ಯ
DAKSHINA KANNADA
ಕಟೀಲು ಏಳೂ ಮೇಳಕ್ಕೆ ನಂದಿನಿಯ ಶೃಂಗದ ಸೇವೆ
DAKSHINA KANNADA
ಆಲ್ ನ್ಯೂ ಹ್ಯೂಂಡೈ ವೆನ್ಯೂ ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ
-
LATEST NEWS5 days agoಮಂಗಳೂರು: ಸಿಗರೇಟ್, ತಂಬಾಕು ಮಾರುವ ಅಂಗಡಿಗಳು ಇನ್ಮುಂದೆ ಬಂದ್, ಎಡಿಸಿ ಖಡಕ್ ಸೂಚನೆ
-
FILM7 days agoಕುಡ್ಲದ ಕುವರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಐಶ್ವರ್ಯ ರಂಗರಾಜನ್
-
LATEST NEWS6 days agoಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಗೆದ್ದ ಬೆನ್ನಲ್ಲೇ ನಾಯಕಿ ಹರ್ಮನ್ ಪ್ರೀತ್ ಕೌರ್ಗೆ ಬಿಗ್ ಶಾಕ್!
-
BIG BOSS2 days agoBBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?
-
DAKSHINA KANNADA6 days agoCA ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾದ ಅಪೂರ್ವ
-
BIG BOSS7 days agoಬಿಗ್ ಬಾಸ್ ಸೀಸನ್-12ಕ್ಕೆ ಮತ್ತೊಂದು ವಿಘ್ನ; ರಕ್ಷಿತಾ ಶೆಟ್ಟಿಗೆ ಕಾನೂನು ಸಂಕಷ್ಟ!
-
DAKSHINA KANNADA6 days agoಮಂಗಳೂರು: ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 32.06 ಲಕ್ಷ ರೂ. ವಂಚನೆ
-
DAKSHINA KANNADA5 days agoಆಯುಕ್ತರನ್ನೇ ಬಿಟ್ಟಿಲ್ಲ ಸೈಬರ್ ಖದೀಮರು..! ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಖಾತೆ..!

ರಾಜ್ಯದಲ್ಲಿ ಕೊರೊನಾ ಪೀಡಿತರಿಗೆ ಆಮ್ಲಜನಕ ಕೊರತೆ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರ ಬಹರೀನ್ ನಿಂದ ಪ್ರಾಣವಾಯು ಆಕ್ಸಿಜನ್ ಹೊತ್ತ ಭಾರತೀಯ ನೌಕ ದಳದ ವಿಶೇಷ ಹಡಗು ನವಮಂಗಳೂರು ಬಂದರಿಗೆ ಆಗಮಿಸಿತು.


ಏಳು ಭಾರತೀಯ ನೌಕಾ ಹಡಗುಗಳಾದ ಐಎನ್ ಎಸ್ ಕೋಲ್ಕತ್ತಾ,ಐಎನ್ ಎಸ್ ಕೊಚ್ಚಿ, ಐಎನ್ ಎಸ್ ತಲ್ವಾರ್, ಐಎನ್ ಎಸ್ ತಬಾರ್,ಐಎನ್ ಎಸ್ ತ್ರಿಕಾಂಡ್,ಐಎನ್ ಎಸ್ ಜಲಶ್ವಾ ಮತ್ತು ಐಎನ್ ಎಸ್ ಐರಾವತ್ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.




