ಕರಾವಳಿಯಲ್ಲೂ ಪ್ರತಿಧ್ವನಿಸಿದ ಬಿಸಿಯೂಟ ನೌಕರರ ಪ್ರತಿಭಟನೆ
kerala
ಮದ್ವೆಗೆ ಬಲವಂತ ಆರೋಪ-ಠಾಣೆ ಮೆಟ್ಟಿಲೇರಿದ ನೀಲಿ ಕಂಗಳ ಚೆಲುವೆ ಮೊನಾಲಿಸಾ
bangalore
6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್
LATEST NEWS
ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!
-
LATEST NEWS6 days agoಮಂಗಳೂರು: ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನದ ಐತಿಹಾಸಿಕ ಮೈಲಿಗಲ್ಲು
-
LATEST NEWS5 days ago16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ!
-
LATEST NEWS5 days agoಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಬಜೆಟ್ನಲ್ಲಿ ಭರ್ಜರಿ ಗಿಫ್ಟ್!
-
INTERNATIONAL6 days agoಇಸ್ರೇಲ್-ಇರಾನ್ ವಾರ್ ! ಬಹ್ರೈನ್ ಭಾರತೀಯರ ಪರಿಸ್ಥಿತಿ ಹೇಗಿದೆ? ಸತ್ಯ ಬಿಚ್ಚಿಟ್ಟ ಗಣೇಶ್ ಮಾಣಿಲ
-
haveri6 days agoಪಲ್ಟಿಯಾದ ಎಥೆನಾಲ್ ಟ್ಯಾಂಕರ್; ಕ್ಷಣಾರ್ಧದಲ್ಲಿ ಧಗಧಗಿಸಿದ ಭೀಕರ ಬೆಂಕಿ!
-
DAKSHINA KANNADA6 days agoಪುತ್ತೂರು ಯುವತಿಗೆ ವಂಚನೆ ಪ್ರಕರಣ; ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ
-
LATEST NEWS6 days agoಮಗಳ ಪ್ರಾಣಕ್ಕಾಗಿ ಬಾವಿಗೆ ಹಾರಿದ ತಾಯಿ: ದಿವ್ಯಾಂಗ ಪುತ್ರಿಯ ರಕ್ಷಿಸಿದ ಸಾಹಸಿ ಮಾತೆ!
-
LATEST NEWS5 days agoಬಜೆಟ್ನಲ್ಲಿ ಗೃಹಲಕ್ಷ್ಮೀಯರಿಗೆ ಗೂಡ್ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಪ್ರತಿಭಟನೆಯಲ್ಲಿ ಜಿಲ್ಲಾ ಬಿಸಿಯೂಟ ನೌಕರರ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿ, ಬಿಸಿಯೂಟ ನೌಕರರ ವೇತನ ಹೆಚ್ಚು ಮಾಡಬೇಕೆಂದು ಹಲವಾರು ಬಾರಿ ಹೋರಾಟ ಮಾಢಿದ್ದೇವೆ. ಅ ಸಂದರ್ಭದಲ್ಲಿ ಒಂದು ಸಾವಿರ ರೂಪಾಯಿ ಹೆಚ್ಚಿಸುವುದಾಗಿ ನಮಗೆ ಸರಕಾರ ಭರವಸೆಯನ್ನು ಕೊಟ್ಟಿತ್ತು. ಆ ಭರವಸೆ ಭರವಸೆಯಾಗಿಯೇ ಉಳಿದಿದೆ. ಸ್ಥಳೀಯ ಜನಪ್ರತಿನಿಧಿಗಳಿಗೂ ಕೂಡ ಬಜೆಟ್ ನಲ್ಲಿ ನಮ್ಮ ಬೇಡಿಕೆಗೆ ಅನುದಾನ ಒದಗಿಸಬೇಕೆಂಬ ಬಗ್ಗೆ ಕಿಂಚಿತ್ತು ಯೋಚನೆ ಬರಲಿಲ್ಲ. ಸರಕಾರದಲ್ಲಿರುವವರೆಲ್ಲರೂ ಮಾತೆಯರು ಅನ್ನುವ ಪದವನ್ನು ಬಳಸುತ್ತಾರೆ
ಆದರೆ ಅವರ ಕಷ್ಟಗಳನ್ನು ಆಲಿಸುವವರು ಅಲ್ಲಿ ಯಾರು ಇಲ್ಲ ಅಂತ ಸರಕಾರದ ವಿರುದ್ದ ಹರಿಹಾಯ್ದರು..2001 ರಲ್ಲಿ ಪ್ರಾರಂಭವಾದ ಬಿಸಿಯೂಟ ಯೋಜನೆ ಇಂದಿಗೂ ಯಶಸ್ವಿಯಾಗು ನಡೆದುಕೊಂಡು ಬರುತ್ತಿದೆ. ಆದ್ರೆ ಬಿಸಿಯೂಟದ ಪ್ರಾರಂಭದಲ್ಲಿ 300ರಂತೆ ಸಂಬಳ ನೀಡುತ್ತಿದ್ದು, 19 ವರ್ಷಗಳ ಬಳಿಕ 2700 ರೂ ಸಂಭಳ ಮಾಡಿದ್ದಾರೆ.ಪ್ರತಿ ವರ್ಷವೂ ನಾವು ಹೋರಾಟ ಮಾಢುತ್ತಿದ್ದೇವೆ ಆದರೆ ನಮ್ಮ ಹೋರಾಟವನ್ನು ಪರಿಗಣಿಸುತ್ತಿಲ್ಲ ಮಾತ್ರವಲ್ಲದೆ ಯಾವೊಂದು ಬಜೆಟ್ ನಲ್ಲೂ ಸೇರಿಸದಿರುವುದು ವಿಪರ್ಯಾಸ ಅಂತ ಬೇಸರ ವ್ಯಕ್ತಪಡಿಸಿದರು.. ಮಾತ್ರವಲ್ಲದೆ ಪೊಲೀಸ್ ಇಲಾಖೆ ಕೂಡ ನಮ್ಮ ಹೋರಾಟಕ್ಕೆ ಎಡಗಾಲು ಇಟ್ಟಿದೆ ಅಂತ ಆರೋಪಿಸಿದರು..ಈ ಸಮದರ್ಭದಲ್ಲಿ ಸಿಐಟಿಯು ಜಿಲ್ಲಾ ಸದಸ್ಯ ಜಯಂತ್ ಯು.ನಾಯಕ್, ಜಯಂತಿ ಬಿ ಶೆಟ್ಟಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

